ಈ ಕೋರ್ಸ್ನಲ್ಲಿ, ಸಿರಿಧಾನ್ಯ ಕೃಷಿಯ ಮೂಲಕ ಹೆಚ್ಚಿನ ಆದಾಯವನ್ನು ಹೇಗೆ ಗಳಿಸುವುದು ಎಂಬುದನ್ನು ನೀವು ಕಲಿಯುವಿರಿ
ಈ ಕೋರ್ಸ್ ನಲ್ಲಿ ಸಿರಿಧಾನ್ಯ ಕೃಷಿ ಮಾಡುವ ತಂತ್ರಗಳನ್ನು ಸಂಪೂರ್ಣವಾಗಿ ಕಲಿಯುತ್ತೀರಿ. ಪ್ರತಿಷ್ಠಿತ ಶ್ರೇಷ್ಠ ಕೃಷಿ ಪಂಡಿತ್ ಪ್ರಶಸ್ತಿ ಪುರಸ್ಕೃತರಾದ ಶ್ರೀ ಸಿ.ಪಿ.ಕೃಷ್ಣ ಅವರು ಈ ಕೋರ್ಸ್ಗೆ ನಿಮ್ಮ ಮಾರ್ಗದರ್ಶಿಯಾಗಿರುತ್ತಾರೆ.
ಈ ಕೋರ್ಸ್ನಲ್ಲಿ ಸಿರಿಧಾನ್ಯ ಕೃಷಿ ಮಾತ್ರವಲ್ಲದೆ ಪ್ರಾಕ್...
Chapter 1
ಕೋರ್ಸ್ ಟ್ರೈಲರ್
ಕೋರ್ಸ್ ಟ್ರೈಲರ್ ಮೂಲಕ ಸಿರಿಧಾನ್ಯ ಕೃಷಿ ಪ್ರಯಾಣವನ್ನು ಆರಂಭಿಸಿ
Chapter 2
ಸಿರಿಧಾನ್ಯ ಕೃಷಿ ಪರಿಚಯ
ಸಿರಿಧಾನ್ಯ ಕೃಷಿ ಮತ್ತು ಅದರ ಬೇಸಿಕ್ಸ್ ಬಗ್ಗೆ ಅಗತ್ಯ ಪರಿಚಯವನ್ನು ಪಡೆಯಿರಿ
Chapter 3
ಸಿರಿಧಾನ್ಯ ಏಕೆ ಬೆಳೆಯಬೇಕು?
ಸಿರಿಧಾನ್ಯಗಳ ಕಡೆಗೆ ಹೆಚ್ಚುತ್ತಿರುವ ಆಸಕ್ತಿಯ ಹಿಂದಿನ ಕಾರಣಗಳನ್ನು ವಿವರವಾಗಿ ತಿಳಿಯಿರಿ
Chapter 4
ಸಿರಿಧಾನ್ಯ ವಿಧಗಳು
ವಿವಿಧ ರೀತಿಯ ಸಿರಿಧಾನ್ಯಗಳ ಬಗ್ಗೆ ಮತ್ತು ಅವುಗಳ ವಿಶಿಷ್ಟ ಗುಣಲಕ್ಷಣಗಳ ಬಗ್ಗೆ ತಿಳಿಯಿರಿ
Chapter 5
ಸಿರಿಧಾನ್ಯ ಕೃಷಿಯಲ್ಲಿ ತಂತ್ರಜ್ಞಾನ ಮತ್ತು ಮಷೀನರಿ ಬಳಕೆ
ಸಿರಿಧಾನ್ಯ ಕೃಷಿಯಲ್ಲಿ ಆಧುನಿಕ ಕೃಷಿ ತಂತ್ರಜ್ಞಾನ ಮತ್ತು ಮಷೀನರಿ ಬಳಕೆ ಬಗ್ಗೆ ವಿವರವಾಗಿ ತಿಳಿಯಿರಿ
Who can take up this course?
ನೀರಿನ ಕೊರತೆ ಅಥವಾ ಬರ ಪ್ರದೇಶಗಳಲ್ಲಿ ವಾಸ ಮಾಡುವ ರೈತರು
ಬಳಕೆಯಾಗದ ಭೂಮಿಯಲ್ಲಿ ಲಾಭದಾಯಕ ಕೃಷಿ ಮಾಡಲು ಆಸಕ್ತಿ ಇರುವ ಭೂಮಾಲೀಕರು
ಹಿಂದಿನ ಸೋಲಿನಿಂದಾಗಿ ಕೃಷಿ ಬಗ್ಗೆ ಹಿಂಜರಿಕೆ ಹೊಂದಿರುವ ವ್ಯಕ್ತಿಗಳು
ಪರ್ಯಾಯ ಬೆಳೆಗಳ ಮೂಲಕ ಆರೋಗ್ಯ ಪ್ರಯೋಜನವನ್ನು ಮತ್ತು ಪೌಷ್ಟಿಕಾಂಶವನ್ನು ಪಡೆಯಲು ಬಯಸುವವರು
ಕೃಷಿಯಲ್ಲಿ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಅವಕಾಶಗಳ ಬಗ್ಗೆ ಆಸಕ್ತಿ ಹೊಂದಿರುವ ಉದ್ಯಮಿಗಳು
ಸಿರಿಧಾನ್ಯ ಕೃಷಿಯ ಮೂಲಭೂತ ಅಂಶಗಳು
ಸಿರಿಧಾನ್ಯ ಕೃಷಿಯ ಮಹತ್ವ
ವಿವಿಧ ರೀತಿಯ ಸಿರಿಧಾನ್ಯ ಮತ್ತು ಅವುಗಳ ಲಕ್ಷಣ
ಸಿರಿಧಾನ್ಯ ಕೃಷಿಯಲ್ಲಿ ಬಳಸುವ ತಂತ್ರಜ್ಞಾನ ಮತ್ತು ಯಂತ್ರೋಪಕರಣ
ಸರ್ಕಾರದ ಬೆಂಬಲ, ಸಬ್ಸಿಡಿಗಳು ಮತ್ತು ಪರವಾನಗಿ
ಸಿಪಿ ಕೃಷ್ಣ, ಕರ್ನಾಟಕ ರಾಜ್ಯದ ಶ್ರೇಷ್ಠ ಕೃಷಿ ಪಂಡಿತ ಪ್ರಶಸ್ತಿ ಪಡೆದುಕೊಂಡಿರುವ ನಾಡಿನ ಹೆಮ್ಮೆಯ ಕೃಷಿಕ. ಹುಟ್ಟಿದ್ದು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೂಳುರು ದೊಡ್ಡಿ ಅನ್ನೋ ಪುಟ್ಟ ಗ್ರಾಮದಲ್ಲಿ. ಕೃಷಿ ಕುಟುಂಬದಲ್ಲಿ ಹುಟ್ಟಿದ ಈ ಕುಡಿ...
This is to certify that
has completed the course on
ಸಿರಿಧಾನ್ಯ ಕೃಷಿ ಕೋರ್ಸ್
on Boss Wallah app.
Get certified on completing a course. Each course will earn you a certificate that will help you display your newly gained skills.